ತೀರದ ಸಂವಾದ

ಒಮ್ಮೊಮ್ಮೆ ಅನ್ನಿಸುವುದುಂಟು 
ಏಕಾಂತದ ಕಡಲ ಕಿನಾರೆ ಬೇಕು!

ಎಷ್ಟು ತುಂಬಿ ಸುರಿದರೂ ತೀರದ 
ಜಂಜಾಟಗಳಿಂದ ಕೊಸರಿ
ಅವು ತಲೆಹಾಕಿ ಆವರಿಸೋ ಮುನ್ನ,
ಕಡಲ ಮೊರೆತದ ಸಂವಾದಕೆ  
ಮೈಯ್ಯಾಗಿ ಕೂತು ಬಿಡಬೇಕು..

- ವನಿತಾ ಪಿ ವಿಶ್ವನಾಥ್

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ