ಜ್ಞಾನವೆಂಬ ಸೈತಾನ

ಮನಸ್ಸು ಆರ್ದ್ರಗೊಂಡು
ಕಣ್ಣಾಲಿ ತುಂಬಿಬಂದಿತ್ತು
ಉಕ್ಕಿ ಹರಿಯಲು ಹವಣಿಸುವ 
ದುಃಖಕ್ಕೆ..
ಜ್ಞಾನವೆಂದ ಸೈತಾನ ನುಗ್ಗಿ
ವಿರಾಗಿಯಾಗಿಸುತ್ತಿದ್ದ

Comments

Popular posts from this blog

ಕುತೂಹಲಿಗರು

ಪರೀಕ್ಷಾರ್ಥಿಗಳು

ರೆಕ್ಕೆ